ಬಸವ ಮಾರ್ಗದ ಧ್ಯೇಯೋದ್ಧೇಶ
ಎಲ್ಲರಿಗೂ ಪ್ರೀತಿ ಹಂಚುವ ನಿಜವಾದ ಯಜಮಾನ: ಬಸವಣ್ಣ
ಬಸವ ಮಾರ್ಗದ ಸಹಾಯದಿಂದ ಸಾವಿರಾರು ಜನರು ವ್ಯಸನದಿಂದ ಹೊರ ಬಂದು ಹೆಂಡತಿ, ಮಕ್ಕಳ ಜತೆಗೆ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಬಸವಣ್ಣ ಮತ್ತು ತಂಡದ ಪ್ರಾಮಾಣಿಕ ಸೇವೆ. ಯಾರೇ ಶಿಬಿರಾರ್ಥಿಯಾಗಿ ಬಂದರೂ ಮೇಲು, ಕೀಳು, ಜಾತಿಬೇಧ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಎಲ್ಲರಿಗೂ ಹೊಸ ಚೈತನ್ಯದ ಚಿಲುಮೆಯಾಗಿ ನಿಂತಿರುವ ಬಸವಮಾರ್ಗ ನಿಜಕ್ಕೂ ದೇವಸ್ಥಾನವೇ ಸರಿ. ಇಲ್ಲಿ ಎಲ್ಲರನ್ನೂ ತಮ್ಮ ಬಂಧುಗಳಂತೆ ಕಾಣುವ ಬಸವಣ್ಣ ಎಲ್ಲರಿಗೂ ಪ್ರೀತಿ ಹಂಚುವ ನಿಜವಾದ ಯಜಮಾನನಾಗಿದ್ದಾರೆ.
ಬಸವಮಾರ್ಗ ಕುಡಿತ ಬಿಡಿಸುವ ಕೇಂದ್ರದಲ್ಲಿ ಉತ್ತಮ ವಾತಾವರಣ ಇದೆ. ದೇಹಕ್ಕೂ, ಮನಸ್ಸಿಗೂ ನೋವಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 12ನೇ ಶತಮಾನದ ಶಿವ ಶರಣರಾದ ಬಸವಣ್ಣ ಅವರ ಮಾರ್ಗವನ್ನು ಜಾಚೂ ತಪ್ಪದೆ ಅನುಸರಿಸಿ ವ್ಯಸನಿಗಳನ್ನು ಅವರ ಕುಡಿತದ ಚಟದಿಂದ ಹೊರ ತಂದು, ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ ಅವರ ದ್ಯೇಯ ಮತ್ತು ಗುರಿಯಾಗಿದೆ ಬಸವಮಾರ್ಗದಲ್ಲಿ ಪೌಷ್ಠಿಕ ಆಹಾರ, ಶಿಸ್ತಿನ ಜೀವನ ಶೈಲಿ, ಯೋಗ, ಆಧ್ಯಾತ್ಮ, ಜಿಮ್, ಮನೋವೈದ್ಯರಿಂದ, ಗ್ರಂಥಾಲಯ, ಸಾಹಿತ್ಯ, ಸಂಗೀತ, ಸೇರಿ ವ್ಯಸನಿಯ ಮನಃ ಪರಿವರ್ತನೆಗೆ ಎಲ್ಲ ರೀತಿಯ ಸೌ¯ಭ್ಯಗಳನ್ನು ಕಲ್ಪಿಸಲಾಗಿದೆ.

How it work
Providing Services & Limitless Opportunities
A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity.
Goal Identification
Best Wireframe Creation
Testing & Launch

25
Years Exprience
Our Skill
The Leading Source For Our Skill
A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity has taken possession of my entire soul